tag:blogger.com,1999:blog-8461746381847987307.post166398885928677080..comments2023-07-22T20:19:09.274+05:30Comments on ದೀವಿಗೆ: ಹೊಟ್ಟೆನೋವಿಗೆ ಮನೆಮದ್ದು.ಮನಮುಕ್ತಾhttp://www.blogger.com/profile/18375198525775698420noreply@blogger.comBlogger41125tag:blogger.com,1999:blog-8461746381847987307.post-91734579925078155282010-09-29T08:16:57.937+05:302010-09-29T08:16:57.937+05:30proyojanakaariyada mahitiyannu tilisiddira vandane...proyojanakaariyada mahitiyannu tilisiddira vandanegalu.nimma kavanagalu tumba chennagive,yake nimma blog comentsne tegeducolluttilla. KalavathiMadhusudanhttps://www.blogger.com/profile/12423833713292046816noreply@blogger.comtag:blogger.com,1999:blog-8461746381847987307.post-79653722720915051782010-04-19T23:15:32.666+05:302010-04-19T23:15:32.666+05:30snow white,
Thanks for the comments.snow white, <br />Thanks for the comments.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8461746381847987307.post-64260941919869529152010-04-19T23:14:03.863+05:302010-04-19T23:14:03.863+05:30ಹರೀಶ್ ಅವರೆ,
ನನ್ನ ಬ್ಲಾಗಿಗೆ ಸ್ವಾಗತ.
ಕುಡುಕರಾಗುವುದಾದರೆ...ಹರೀಶ್ ಅವರೆ,<br />ನನ್ನ ಬ್ಲಾಗಿಗೆ ಸ್ವಾಗತ.<br />ಕುಡುಕರಾಗುವುದಾದರೆ ನೀರು ಕುಡುಕರಾಗಬಹುದು..ಕರೆಕ್ಟ್! ಹೆ೦ಡ್ತಿಯ ಕಾಟವೂ ಇಲ್ಲ!<br />ನಿಮ್ಮ ಹಾಸ್ಯಮಯ ಪ್ರತಿಕ್ರಿಯೆಗೆ ಧನ್ಯವಾದಗಳು. ಬರುತ್ತಿರಿ.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8461746381847987307.post-56338550337043647482010-04-19T23:09:34.418+05:302010-04-19T23:09:34.418+05:30vanita,
Thanks for the comments.vanita,<br />Thanks for the comments.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8461746381847987307.post-60397937532408168072010-04-19T23:08:28.859+05:302010-04-19T23:08:28.859+05:30ಬಾಲು ಅವರೆ,
ನನ್ನ ಬ್ಲಾಗಿಗೆ ಸ್ವಾಗತ.
ನಿಮ್ಮ ಆದರದ ಪ್ರತಿಕ...ಬಾಲು ಅವರೆ,<br />ನನ್ನ ಬ್ಲಾಗಿಗೆ ಸ್ವಾಗತ.<br />ನಿಮ್ಮ ಆದರದ ಪ್ರತಿಕ್ರಿಯೆಗೆ ಧನ್ಯವಾದಗಳು. ಬರುತ್ತಿರಿ.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8461746381847987307.post-40762527022457467722010-04-19T23:06:59.172+05:302010-04-19T23:06:59.172+05:30ವಿ.ಆರ್. ಭಟ್ ಅವರೆ,
ಇ೦ದಿನ ದಿನಗಳಲ್ಲಿ ಆಯುರ್ವೇದ ಹಾಗು ಗಿ...ವಿ.ಆರ್. ಭಟ್ ಅವರೆ,<br />ಇ೦ದಿನ ದಿನಗಳಲ್ಲಿ ಆಯುರ್ವೇದ ಹಾಗು ಗಿಡಮೂಲಿಕೆಗಳ ಬಳಕೆ ಕಡಿಮೆಯಾಗುತ್ತಿರುವುದು ನಿಜ..ಒ೦ದು, ಅದರಲ್ಲಿ ನ೦ಬಿಕೆ ಇಲ್ಲದಿರುವುದು..ಎರಡನೆಯದಾಗಿ ಅವುಗಳ ಬಗ್ಗೆ ತಿಳುವಳಿಕೆ ಇಲ್ಲದಿರುವುದು,ಮತ್ತೂ ಹೇಳುವುದಾದರೆ ಕೆಲವೊ೦ದು ಔಷಧಿಗಳೆ ಉಪಲಬ್ಧವಿಲ್ಲದಿರುವುದು..<br />ಅಡುಗೆ ಮನೆ ಒ೦ದು ಮಿತ ಆಯುರ್ವೇದ ಭ೦ಡಾರ ಎನ್ನುವುದು ಅಕ್ಷರಶಃ ನಿಜ.. ನಿಮ್ಮ ಹರುಷದ ಪ್ರತಿಕ್ರಿಯೆಗೆ ಧನ್ಯವಾದಗಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8461746381847987307.post-53955949064667127312010-04-12T21:28:17.223+05:302010-04-12T21:28:17.223+05:30upayuktavada mahiti madam :)upayuktavada mahiti madam :)Snow Whitehttps://www.blogger.com/profile/00989343377268980825noreply@blogger.comtag:blogger.com,1999:blog-8461746381847987307.post-26749960271415192272010-04-04T14:45:51.967+05:302010-04-04T14:45:51.967+05:30ಮನೆಮದ್ದು ಕುರಿತು ಉಪಯುಕ್ತ ಮಾಹಿತಿ.
ನೀರು ಕುಡುಕರಿಗೆ ರೋ...ಮನೆಮದ್ದು ಕುರಿತು ಉಪಯುಕ್ತ ಮಾಹಿತಿ. <br />ನೀರು ಕುಡುಕರಿಗೆ ರೋಗವಿಲ್ಲ !! :)ಹರೀಶ ಮಾಂಬಾಡಿhttps://www.blogger.com/profile/11734479076744004518noreply@blogger.comtag:blogger.com,1999:blog-8461746381847987307.post-71634036032456150162010-04-02T23:45:20.832+05:302010-04-02T23:45:20.832+05:30Good one manamuktha:)Good one manamuktha:)ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-8461746381847987307.post-55590619688039088572010-04-02T23:44:11.878+05:302010-04-02T23:44:11.878+05:30Good one Manamuktha..:)Good one Manamuktha..:)ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-8461746381847987307.post-40081811974574929342010-04-01T22:18:02.429+05:302010-04-01T22:18:02.429+05:30ಅಜ್ಜಿ ಮದ್ದು ಯಾವಾಗಲೂ ಬೇಕೇಗಿದ್ದೆ. ಏನಾದರೂ ಅದಾಗ ಮೊದಲು ...ಅಜ್ಜಿ ಮದ್ದು ಯಾವಾಗಲೂ ಬೇಕೇಗಿದ್ದೆ. ಏನಾದರೂ ಅದಾಗ ಮೊದಲು ನೆನಪಾಗೋದೇ ಇವು. ದಾಖಲಿಸಿ ಇಟ್ಟಿದ್ದಕ್ಕೆ ಧನ್ಯವಾದಗಳು.ಬಾಲು ಸಾಯಿಮನೆhttps://www.blogger.com/profile/00224938528795012380noreply@blogger.comtag:blogger.com,1999:blog-8461746381847987307.post-56828044291568468882010-04-01T21:39:02.524+05:302010-04-01T21:39:02.524+05:30ಮನೆಮದ್ದನ್ನು ಮರೆತು ಹೋಗಿದ್ದೇವೆ, ' ಹಿತ್ತಲ ಗಿಡ ಮದ್...ಮನೆಮದ್ದನ್ನು ಮರೆತು ಹೋಗಿದ್ದೇವೆ, ' ಹಿತ್ತಲ ಗಿಡ ಮದ್ದಲ್ಲ' ಎಂಬ ಗಾದೆ ಹುಟ್ಟಿರುವುದೇ ಹೀಗೆ. ನಮ್ಮ ಅಡುಗೆಯಲ್ಲಿ ಮತ್ತು ಸುತ್ತ ಇರುವ ವನಸ್ಪತಿಗಳಲ್ಲಿ ಅನೇಕ ತೆರನಾದ ಔಷಧೀಯ ಗುಣಗಳಿವೆ. ಆಕಾಶ, ಭೂಮಿ, ವಾಯು, ಅಗ್ನಿ, ನೀರು ಎಂಬೀ ಪಂಚಭೂತಗಳಿಂದಾದ ಈ ಶರೀರ ಅವುಗಳ ತತ್ವದ ಆಧಾರದ ಮೇಲೆ ಪ್ರತಿಕ್ರಿಯೆಗೊಳಗಾದಾಗ ಸಕಾರಾತ್ಮಕ ಮತ್ತು ಸದೃಢ ಶರೀರವಾಗಿ ಮಾರ್ಪಡುತ್ತದೆ. ಅವುಗಳ ವ್ಯತಿರಿಕ್ತ ಸ್ಥಿತಿಯೇ ಹಲವು ರೋಗಕ್ಕೆ ಕಾರಣ. ಇವತ್ತು ನಾವು ಪರಿಸರಕ್ಕೆ ವಿರುದ್ಧವಾಗಿ ನಡೆಯುತ್ತೇವೆ. ಉದಾಹರಣೆಗೆ ಮನೆಯ ಮುಂದೆ ಅಥವಾ ಒಳಗೆ ಮನಿ ಪ್ಲಾಂಟ್ ಎಂಬ ಬಳ್ಳಿಯನ್ನು ಹಬ್ಬಿಸುತ್ತೇವೆ, ಘೋರ ವಿಷಯುಕ್ತವಾದ ಅದರ ಬದಲು ಅಮೃತಬಳ್ಳಿ ಇಟ್ಟುಕೊಂಡರೆ ಅದರ ರಸಸೇವನೆಯಿಂದ ಜ್ವರದ ಬಾಧೆ ನಿವಾರಣೆ ಸಾಧ್ಯ, ಆದರೆ ಅದು ನಮಗೆ ಬೇಕಾಗಿಲ್ಲ! ಸಂಪೂರ್ಣ ಮತ್ತು ಪರಿಪೂರ್ಣ ಆಯುರ್ವೇದ ಪದ್ಧತಿ ಮಾತ್ರ ರೋಗವನ್ನು ಬೇರುಸಹಿತ ನಿವಾರಿಸಬಹುದೆಂಬ ಅನುಭವವನ್ನು ಬೇರಾವ ಪದ್ಧತಿಯಲ್ಲೂ, ತುಂಬಾ ಹೈಟೆಕ್ ಆಸ್ಪತ್ರೆಗಳಲ್ಲೂ ನಿವಾರಿಸಲಾರೆವೆಂದು ಹೇಳಿದ್ದ ವ್ಯಕ್ತಿಗೆ ಆಯುರ್ವೇದದ ಮೂಲಕ ಪರಿಹಾರ ಕಂಡದ್ದನ್ನು ಹೇಳುತ್ತಿದ್ದೇನೆ, ಅಡುಗೆಮನೆ ಒಂದುರೀತಿಯ ಮಿತ ಆಯುರ್ವೇದ ಭಂಡಾರ, ನಿಮ್ಮ ಲೇಖನ ಹರುಷ ತಂದಿದೆ,ಧನ್ಯವಾದ.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-8461746381847987307.post-55739029764820402832010-03-31T14:29:57.725+05:302010-03-31T14:29:57.725+05:30ಗುರುದೆಸೆ ಅವರೆ,
ಬೆಳಿಗ್ಗೆ ಎದ್ದಕೂಡಲೇ ನೀರು ಕುಡಿಯುವ ಅಭ್...ಗುರುದೆಸೆ ಅವರೆ,<br />ಬೆಳಿಗ್ಗೆ ಎದ್ದಕೂಡಲೇ ನೀರು ಕುಡಿಯುವ ಅಭ್ಯಾಸ ಆರೋಗ್ಯಕ್ಕೆ ತು೦ಬಾ ಒಳ್ಳೆಯದು.ಆದರೆ ಹೊಟ್ಟೆ ಸಮಸ್ಯೆ ಬರುವುದಿಲ್ಲ.. ಎ೦ಬುದರ ಬಗ್ಗೆ ನನಗೆ ತಿಳಿದಿಲ್ಲ.<br />ನಿಮ್ಮ ಪ್ರೋತ್ಸಾಹಕರ ಪ್ರತಿಕ್ರಿಯೆಗೆ ಧನ್ಯವಾದಗಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8461746381847987307.post-46124532066505632642010-03-31T13:52:04.699+05:302010-03-31T13:52:04.699+05:30ಮನಮುಕ್ತಾ-
ಉಪಯುಕ್ತ ಮಾಹಿತಿ..
ಜೊತೆಗೆ ನಂದೊಂದ್ ಮಾತು: ಪ...ಮನಮುಕ್ತಾ-<br /><br />ಉಪಯುಕ್ತ ಮಾಹಿತಿ..<br />ಜೊತೆಗೆ ನಂದೊಂದ್ ಮಾತು: ಪ್ರತಿದಿನ ಬೆಳಿಗ್ಗೆ ನಿದ್ರೆಯಿಂದ ಎದ್ದ ತಕ್ಷಣ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಹೊಟ್ಟೆಗೆ ಸಂಬಂಧ ಪಟ್ಟ ರೋಗಗಳು ಬರುವುದಿಲ್ಲ ಎನ್ನುವರಲ್ಲವೇ..<br /><br />ನಿಮ್ಮದೇ ನಿರೀಕ್ಷೆಯಲ್ಲಿ..: http://manasinamane.blogspot.com/ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-8461746381847987307.post-16635632168009641552010-03-31T10:54:17.509+05:302010-03-31T10:54:17.509+05:30ಮನದಾಳದಿ೦ದ,
ಹಹಹಾ..ಸ೦ಶೋಧನೆ ಏನೂ ಇಲ್ಲ..ಮನೆಮದ್ದು ..ಚಿಕ್...ಮನದಾಳದಿ೦ದ,<br />ಹಹಹಾ..ಸ೦ಶೋಧನೆ ಏನೂ ಇಲ್ಲ..ಮನೆಮದ್ದು ..ಚಿಕ್ಕ೦ದಿನಿ೦ದ ನೋಡಿದ್ದು,ಈಗ ಸ್ವತಃ ಮಾಡಿ ನೋಡಿ ಬರೆದದ್ದು ಅಷ್ಟೇ..<br />ಈಗ ಮಕ್ಕಳ ಪರೀಕ್ಷೇ ಸಮಯ ಅಲ್ಲವೇ?ಹಾಗಾಗಿ ಬರೆಯಲಿಕ್ಕೆ ಸ್ವಲ್ಪ ಸಮಯದ ಕೊರತೆ..<br />ನಿಮ್ಮ ಚೆ೦ದದ ಪ್ರತಿಕ್ರಿಯೆಗೆ ಧನ್ಯವಾದಗಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8461746381847987307.post-34257258580726129732010-03-31T10:46:26.124+05:302010-03-31T10:46:26.124+05:30This comment has been removed by the author.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8461746381847987307.post-22543337749309557492010-03-31T10:37:09.408+05:302010-03-31T10:37:09.408+05:30ಸೀತಾರಾಮ್ ಅವರೆ,
ಪ್ರೋತ್ಸಾಹಕರ ಅನಿಸಿಕೆಗೆ ಧನ್ಯವಾದಗಳು.ಸೀತಾರಾಮ್ ಅವರೆ,<br />ಪ್ರೋತ್ಸಾಹಕರ ಅನಿಸಿಕೆಗೆ ಧನ್ಯವಾದಗಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8461746381847987307.post-79023423756637334962010-03-31T10:35:02.933+05:302010-03-31T10:35:02.933+05:30ಪ್ರಶಾ೦ತ್ ಅವರೆ,
ನನ್ನ ಬ್ಲಾಗಿಗೆ ಸ್ವಾಗತ.
ಪ್ರೋತ್ಸಾಹದ ಪ್...ಪ್ರಶಾ೦ತ್ ಅವರೆ,<br />ನನ್ನ ಬ್ಲಾಗಿಗೆ ಸ್ವಾಗತ.<br />ಪ್ರೋತ್ಸಾಹದ ಪ್ರತಿಕ್ರಿಯೆಗೆ ಧನ್ಯವಾದಗಳು.<br />ಬರುತ್ತಿರಿ.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8461746381847987307.post-49114829079268094762010-03-31T10:33:23.073+05:302010-03-31T10:33:23.073+05:30ಸಾಗರಿಯವರೆ,
ಆದರದ ಪ್ರತಿಕ್ರಿಯೆಗೆ ಧನ್ಯವಾದಗಳು,ಸಾಗರಿಯವರೆ,<br />ಆದರದ ಪ್ರತಿಕ್ರಿಯೆಗೆ ಧನ್ಯವಾದಗಳು,ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8461746381847987307.post-45664556184076090492010-03-31T10:30:23.785+05:302010-03-31T10:30:23.785+05:30ಗುರುಮುರ್ತಿಯವರೆ,
ಊರಲ್ಲಿ ಮಾಡುವ ದಾಳಿ೦ಬೆ ಕುಡಿ,ಕನ್ನೆ ಕು...ಗುರುಮುರ್ತಿಯವರೆ,<br />ಊರಲ್ಲಿ ಮಾಡುವ ದಾಳಿ೦ಬೆ ಕುಡಿ,ಕನ್ನೆ ಕುಡಿ,ಒ೦ದೆಲಗ(ಬ್ರಾಹ್ಮಿ)ಕಾಕ್ಮಟ್ಲೆ ಕುಡಿ,ಮೊದಲಾದವುಗಳಿ೦ದ ಮಾಡುವ ತ೦ಬಳಿಗಳು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಅಲ್ಲವೇ?ಆಗಾಗ ಅದನ್ನೆಲ್ಲಾ ಮಾಡಿ ಉಣ್ಣುತ್ತಿದ್ದರೆ ಅನೇಕ ಅನಾರೋಗ್ಯ ಸಮಸ್ಯೆಗಳಿ೦ದ ದೂರವಿರಬಹುದು.<br />ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8461746381847987307.post-83752638679927387462010-03-30T21:33:03.844+05:302010-03-30T21:33:03.844+05:30ಒಂದು ತಿಂಗಳಿನಿಂದ ನಿಮ್ಮ ಸುದ್ದಿ ಇಲ್ಲದ್ದು ನೋಡಿ ಎಲ್ಲಿಗೆ...ಒಂದು ತಿಂಗಳಿನಿಂದ ನಿಮ್ಮ ಸುದ್ದಿ ಇಲ್ಲದ್ದು ನೋಡಿ ಎಲ್ಲಿಗೆ ಹೋಗಿರಬಹುದು ಅಂತ ಯೋಚಿಸ್ತಿದ್ದೆ.<br />ಈಗ ಗೊತ್ತಾಯ್ತು ನೀವು ಮನೆಮದ್ದಿನ ಬಗ್ಗೆ ಸಂಶೋದನೆ ಮಾಡ್ತಾ ಇದ್ರಿ ಅಂತ! <br /><br />ಉಪಯುಕ್ತ ಮಾಹಿತಿಯುಳ್ಳ ಲೇಖನ. ಹಲವಾರು ವಿಷಯಗಳು ನಿಮ್ಮಿಂದ ತಿಳಿಯಿತು. ದನ್ಯವಾದಗಳು.ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-8461746381847987307.post-49968150321309934152010-03-30T17:12:58.511+05:302010-03-30T17:12:58.511+05:30nice useful informationnice useful informationಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-8461746381847987307.post-59970938921506248522010-03-30T14:42:31.222+05:302010-03-30T14:42:31.222+05:30ತುಂಬಾ ಉಪಯುಕ್ತವಾದ ಮಾಹಿತಿ.
ಧನ್ಯವಾದಗಳು,
Prashantha G...ತುಂಬಾ ಉಪಯುಕ್ತವಾದ ಮಾಹಿತಿ.<br /><br />ಧನ್ಯವಾದಗಳು,<br />Prashantha G uraLaPrashanth Urala. Ghttps://www.blogger.com/profile/13752810659587955048noreply@blogger.comtag:blogger.com,1999:blog-8461746381847987307.post-25354008058640703012010-03-30T10:17:04.270+05:302010-03-30T10:17:04.270+05:30ತುಂಬಾ ಉಪಯುಕ್ತವಾದ ಮಾಹಿತಿ ನೀಡಿದ್ದೀರಿ. ತುಂಬಾ ಧನ್ಯವಾದಗ...ತುಂಬಾ ಉಪಯುಕ್ತವಾದ ಮಾಹಿತಿ ನೀಡಿದ್ದೀರಿ. ತುಂಬಾ ಧನ್ಯವಾದಗಳುಸಾಗರಿ..https://www.blogger.com/profile/01129148868199663509noreply@blogger.comtag:blogger.com,1999:blog-8461746381847987307.post-60726091783580924922010-03-29T21:08:43.113+05:302010-03-29T21:08:43.113+05:30ಮನಮುಕ್ತಾ
ತುಂಬಾ ಒಳ್ಳೆಯ ಬರಹ ಎಂದಿನಂತೆ
ಸಂಗ್ರಹನಾಯೋಗ್ಯವೂ...ಮನಮುಕ್ತಾ<br />ತುಂಬಾ ಒಳ್ಳೆಯ ಬರಹ ಎಂದಿನಂತೆ<br />ಸಂಗ್ರಹನಾಯೋಗ್ಯವೂ ಹೌದು<br />ಹಿತ್ತಲ ಗಿಡ ಮದ್ದಲ್ಲ ಅನ್ನುವುದು ಇದಕ್ಕೆ ಅಲ್ಲವೇ?ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.com